5

1 2 1 ನಾಂಗ ನಂಬಿಕೆಯಿಂಡು ನೀತಿವಂತರನ್ನ ಕಾರಣತಿಂಡು ನಾಂಟ್ಟು ಕರ್ತನನ್ನ ಯೇಸುಕ್ರಿಸ್ತನ ಮೂಲಾಕವಾಯಿ ದೌರಿಂಡು ಉಂಟಾನ ಸಮಧಾನತ್ಕುರು ಇಕೋಮು 2 ನಾಂಗ ಇಪೋದು ನೆಲೆಗೊಂಡಿಕ್ರ ದೌರ ಕ್ರುಪಾಶ್ರಯತ್ಕುರು ಅತನ ಮುಖಾಂತರನೇ ನಂಬಿಕೆಯಿಂಡು ಪ್ರವೇಶಯಾಸು ದೌರ ಮಹಿಪಿನ ಹೊಂದರೋಯಿಗ್ರ ಭರವಸತಿಂಡು ಉಲ್ಲಾಸವಾಯಿರೋ 3 4 5 3 ನಂಗುಲ್ಕುವಂದ ಉಪದ್ರವತ್ಕುರು ಉಲ್ಲಾಸವಾಯಿರೋ 4 ಎಲ್ಗಿಂಡೆಕೆ ಉಪದ್ರವತಿಂಡು ತಾಳ್ಮೆಯಿಂಡು ಅನುಭವ ಪರ್ಕುಕು ಅನುಭವತಿಂಡು ನಿರೀಕ್ಷೆ ಪರ್ಕುಕುಯಿಂಡು ಗೊತ್ತಿದು 5 ಈ ನಿರೀಕ್ಷೆ ನಾಂಟ ಅಶೆಯನ್ನ ಭಂಗಪಡುಸುದಿಲ್ಲ ನಂಗುಲ್ಕು ಕೊಟ್ತೀರ ಪವಿತ್ರಾತ್ಮನ ಮೂಲಕವಾಯಿ ದೌರ ಪ್ರೀತಿರಸ ನಾಂಟ ಹೃದಯತ್ಕುರು ದಾರಾಳವಾಯಿ ಸುಂದಿದು. 6 7 6 ನಾಂಗ ಆಶಕ್ತರಾಯಿಕ್ರಪೋದೇ ಕ್ರಿಸ್ತ ನೇಮಿಸಿದೆ ಕಾಲತ್ಕುರು ಭತ್ತಿಹೀನರ್ಗೋಸ್ಕರ ಪ್ರಾಣತಿಂಚು 7 ನೀತಿವಂತರ್ಗೊಸ್ಕರ ಯೇದನೇಕು ಪ್ರಾಣಕೊಡುಕ್ರದು ಅಪರೂಪವಾಯಿದು ಉಪಕಾರಿಯಿಳ್ಳಗೋಸ್ಕರ ಪ್ರಾಣಕೊಡುಕ್ರುಕು ಯೇದನೇಕು ಧೈರ್ಯಸೇದೆಕಾ ಸೈಯಾಕ್ನು. 8 9 8 ಅನೇಕೆ ನಾಂಗ ಪಾಪಿಯಾಯಿದಪೋದು ಕ್ರಿಸ್ತನು ನಂಗುಲುಕೋಸ್ಕರ ಪ್ರಾಣವಂದಕ್ಕುರು ದೌರು ನಂಗುಲ್ಮೇನಿ ಇಗ್ರ ಪ್ರೀತಿಸ ಸಿದ್ದಂತಾಪಡಿಸಿದ್ದು 9 ಇಪೋದು ನಾಂಗ ಅತನ ರಕ್ತತಿಂಡು ನೀತಿವಂತರಾಯಿಕ್ರಪೋದು ಅತನ ಮೂಲಕವಾಯಿವರ ಕೋಪಕ್ಕು ತಪ್ಪಿಸಿಕೊಳ್ಡ್ರಕು ನಿಶ್ಚಯತನೆ. 10 11 10 ದೌರುಕು ವೈರಿಗಳಾಯಿದ್ದ ನಾಂಗ ಅತನ ಮೌನ ಮರಣತ್ತ ಮೂಲಕವಾಯಿ ಅತನಜೋತೆಕುರು ಸಮದಾನತಿಂಡುಕ್ರ ತಿಂಡು ಅತನಿಂಡು ಸಮಧಾನವ ನಂಗುಲ್ಕು ಅತ್ರು ಮೌನಿಂಡು ಜೀವರಕ್ಷಣೆಯಾಕುದು ಇದು ಖರ 11 ನಾಂಗ ನಂಟ ಕರ್ತನನ ಯೇಸುಕ್ರಿಸ್ತನ ಮೂಲಕವಾಯಿ ಸಮಾಧಾನಸ್ಥಿತಿ ಹೊಂದಿದವರಾಯಿ ಅತುಂಡು ದೌರ್ಕುರು ಹರ್ಷಗೊಳ್ಳಿರೋ. 12 13 12 ವಂಡು ಮನುಷ್ಯನಿಂಡು ಪಾಪ ಪಾಪತಿಂಡು ಮರಣಲೋಕಕು ಸೇರ್ನೊ ಅದೇರು ಪಾಪಸೇದತಿಂಡು ಮರಣ ಇಂಗೂ ಅದೇರ್ಕುಕು ಸೇರಿದು[ವ್ಯಾಪಿಸಿದು] 13 ದರ್ಮಶಾಸ್ತ್ರ ಉಂಟಾಗುರ್ಮುಂಚೆನೆ ಪಾಪ ಲೋಕತ್ಕುರುಯಿಂಚು ಅನೇಕೆ ಧರ್ಮಶಾಸ್ತ್ರಯಿಲ್ಲದೇ ಯಿಗ್ರಪೋದು ಪಾಪ ಲೆಕ್ಕಕ್ಕುವರುದಿಲ್ಲ. 14 15 14 ಅನೇಕು ಅದಾಮನ ಕಾಲತಿಂಡು ಮೋಶೆಯ ಕಾಲಂತ್ತ್೦ಕ್ ಮರಣತ್ತೆ ಅಳಿಕೆ ನಡುದುಗೊಂದುವಂದಿದು ಅದಾಮು ದೌರಜ್ಞಾನಮೀರಿ ಸೇದ ಪಾಪಕು ಸಮವಾನ ಪಾಪ ಸೇದೆಯಿಕ್ರದಿಂದೇಕು ಅ ಅದಾಮ ವರುಬೇಕಾನ ಒಬ್ಬಾತನುಕು ಸೂಚಕ ಪುರುಷನಾಯಿಂಚು 15 ಅಪರಾದತ್ತ ಸಂಗತಿಕು ದೌರ ಕ್ರುಪದಾನ ಸಂಗತಿಕು ಶ್ಯಾನ ಹೆಚ್ಚುಕಡಿಮೆಯಿದ್ದು ವ೦ಡಲ್ತ್ ಅಪರಾಧತಿಂಡು ಅದಿಮನುಷ್ಯರು ಸತ್ತದ್ದು ನಿಶ್ಚಯವಾಯಿತಿ೦ಡು ದೌರ ಕೃಪೆ ಯೇಸು ಕ್ರಿಸ್ತಯಿಗ್ರ ಈ ವಂಡು ಪುರುಷನ ಕ್ರುಪೆಯಿಂಡು ಸಿಕ್ರವರ ಆದಿ ಮನುಷ್ಯರ್ಕು ಹೇರಳವಾಯಿ ಸಿದ್ದವಾಯಿಕ್ರದ್ದು ನಿಶ್ಚಯತನ. 16 17 16 ಪಾಪಸೇವೆ ಮನುಷ್ಯನಿಂಡು ದುಷ್ಪಲ ವಂದುಕನಿ ಈ ವರವರುಲ್ಲ ವ೦ಡೆ ಮನುಷ್ಯ ಪಾಪ ದೆಸೆಯಿಂಡು ಸಾಗುರ್ದುಯಿಗ್ರ ನಿರ್ಣಯ ಉಂಟಾಸು ಅನೇಕೆ ದೌರ ಕೃಪದಾರನೋ ಶ್ಯಾನಲ್ಲ ಅಪರಾದತ ಕಾರಣ ತಿಂಡು ಉಂಟಾಯಿ ಅಲ್ಯನ ನೀತಿವಂತರಿಂಡು ನಿರ್ಣಯಿಸುವರದಾಯಿದ್ದು 17 ವಂಡು ಸೇದ ಅಪರಾಧತಿಂಡು ಮರಣಉಂಟಾಯಿ ಅ ವ೦ಡಲ್ ಯಿಂಡು ಅಳ್ಪ್ರದುನೇಕೆ ದೌರು ಧಾರಳವಾಯಿ ಅನುಗ್ರಹಿಸಿಕ್ರ ಕ್ರುಪಾದಾನ ನೀತಿಯಿಗ್ರ ವರನ ಹೊಂದಿಗ್ರಂಗ ಯೇಸುಕ್ರಿಸ್ತೆಯಿಂಗ್ರ ಈ ವಂಡು ಪುರುಷನ ಮೂಲಕ ಜೀವ ಭರಿತವಾಯಿ ಅಳುರದ್ದು ನಿಶ್ಚಯತನೇ. 18 19 18 ವಂಡೆ ಅಪರಾಧ ಮೂಲಕವಾಯಿ ಅದಿ ಮನುಷ್ಯರು ಸಾಯಿರ್ದುಯಿಂಡು ನಿರ್ಣಯ ಹೆಂಗೂ ಉಂಟಾಸೋ ಹಾಂಗೇ ವಂಡೆ ಸತ್ಯಾರ್ಯತಿಂದು ಅದಿ ಮನುಷ್ಯರ್ಕು ನೀತಿವಂತಯಿಗ್ರ ನಿರ್ಣಯ ಉಂಟಾಯಿ ಜೀವ ಫಲಸಕು 19 ವಂಡುತ್ತ ಅವಿದೆಯತ್ವುಂಡು ಅದೇರು ಹೆಂಗೂ ಪಾಪಿಗ್ಯಸ್ನೋ ಹಾಗೇ ವಂಡುಲ್ತ ವಿದೇಯತ್ವತಿಂಡು ಅದೇರು ನೀತಿವಂತರಾಕ್ನು. 20 21 20 ಹೆಂಗೂ ಅಪರಾಧ ಹೆಚ್ಚಾಯಿ ಕಾಂಗೂರ್ಕನಿ ಧರ್ಮಶಾಸ್ತ್ರ ಮದ್ಯೆ ವಂಚೋ ಹಾಗೇ ಪಾಪ ಹೆಚ್ಚಿನಪೋದೆ ಕ್ರುಪೆನು ಎದ್ನೂ ಹೆಚ್ಚಾಯಿ ಪ್ರಬಲವಾಸು 21 ಪಾಪ ಮರಣನಉಂಟುಸೈತ ಅಧಿಕಾರನ ನಡಿಸ್ನ್ನುತರ ದೌರ ಕೃಪೆ ನಾ೦ಟ ಕರ್ತನನ ಯೇಸುಕ್ರಿಸ್ತನ ಮೂಲಕ ನೀತಿನ ಕೊಟ್ತೂ ನಿತೃಜೀವನಉಂಟು ಸೈತ ಅಧಿಕಾರನ ನಡಿಸಕು.