1 ಪೌಲನು ಕೋರಿಂತಲಿ ವನ್ನೂಮರಿ ವರುಷಮಿಂದು ಸುವಾರ್ತೆ ಚೋಲ್ಲಿಟ್; ಅಂತಿಯೊಕ್ಯಮುಕಿ ತಿರುಗಿ ವಂದಿಟ ಅಪ್ಪಡಿ ಆಚೀ ಮೇಲೆ ಪೌಲನು ಅತೇನೆಯನ್ನು ಬುಟ್ಟು ಕೋರಿಂತಾಕಿ ಪೊನ. 2 ಪೊಂತೇಲಿ ಪರ್ಗಿರೋ ಅಕ್ವಿಲನೆಂಬ ಅಯ್ಯೋದ್ಯನನ್ನು ಅಂಗ ಪಾತ. ಯೆಹೂದ್ಯಗಳೆಲ್ಲೆ ರೋಮಪುರವನ್ನು ಬುಟ್ಟುಪೋಗೋನು ಎಂನ್ಡು ಚಕ್ರವರ್ತಿಯು ಆಜ್ಞೆ ವಿಧಿಸಿದ ಕಾರಣಂ 3 ಅಕ್ವಿಳನು ವುಂಗ್ಲಿ ಪೆಲ್ಲಾಮ್ ಪಿಸ್ಕಿಲ್ಲಾಳು ರೊಂಬ ದಿನಗಳ ಮೋದಾಟಿಲೇ ಇತಾಳ್ಯಾ ದೇಶಂನುಂಚಿ ಅಂಕಿ ವಂದಿರುಕರಂಗೊ. ಪೌಲನು ವುಂಗ್ಲಿ ವೂಟಿಕಿ ಪೋಯಿ ಕಸಾಬಿ ಅವನ ಸಂಗಡಮು ವೋದು ಕಟ್ರದು. 4 ಅವಂಗು ಪ್ರತಿ ಸಬ್ಬತ ಯೋದ್ಯವೇವಿ ಗ್ರೀಕವೇವಿ ಸಾಭಾರವೊಂಬೇವಿ ಸೆರ್ಥಿನಿಂಧಾಂಗೋ 5 ಸಿಇಲಾನು ತಿಮಾತು ಮತೀನನಾಂ ತಿಂದು ವೆಂದು ಪೌಳು ಕರ್ಟರ್ ವಕಿತೇವೆ ಬೋದಿಚ್ಚಿ ಅತ್ಯವಸ್ತುಲ್ಲವನಾಗಿ ಏಸುವೆ ವರುವ ಕ್ರಿಸ್ತ ವರ್ರಅಂದು ಯಹೂದ್ಯಲ್ಕು ಸಾಕ್ಷಾಮ್ ಚೂನ್ನ 6 ಆವಒಂಜಿ ಎದುರಿನಚಿ ದೋಚಿ ಚೂನ್ನ ಅವಾಂಗ ತುನಿಂಗ್ಲೆವೆ ಜಡಿಚ್ಚಿ ಅವಾಂಗಳುಕು-<<ನಿಇಂಗು ಇಂದ ನಾಶಕು ಕಾರಣಂ ನಿಂನ್ಗೆ .ನಾನು ಶುದ್ದನು .ನಾನು ಇಂದ್ ನಿಂದು ಅಂಗೇ ಜನಾಂಗುಲಕು ಬಲಿಕು ಪೊರು>>ಅಂಡು ಸೊನ್ನ. 7 ಅಂದು ಜಾಗ ವುಟ್ಟು ಸ್ವಾಮಿಗೆ ಬಯುವಿಲಿರ ತೀತಾಯುಸ್ತ ಅನ್ನರ ಊಟಿಕಿ ಪೊನ ಅವನ ವೂಡು ಸಭಾಮಂದಿರಲೇ ವುಂಚಿ. ಸಾಭಾಮಾಧಿರಾನ ಊಟೋಗೆಲ್ಲೆ ಕರ್ತನೆವಿ ನಂಬನಂಗೊ. 8 ಕೋರಂತದವನುಲ್ಲೇ ರೋಮ್ಬಅಪೇರು ಪೌಲನ ಪೆಷಿಕೇಟು ದೀಕ್ಷಾಸ್ಥಾನ ಪಂಡಿಕುನಂಗೊ. 9 ಇದಲ್ಲದೆ ಕರ್ತನು ರಾತ್ರಿ ಪೌಲನಿಗೆ ದರ್ಶನ ಕುಡುತು-<< ನಿಯಿ ಭಯಪಡಾದೆ ಸುಮ್ಮಯಿರಾದೆ ಇರುಕಾದೆ ಸುವರ್ಟೇ ಸಾರುತಲೆ ಇರು, 10 ನಾನು ಉ ಕೂಡ ಇರುಕಿರೆ;ಯಾರು ಉಂಕು ಕೆಟ್ಟದು ಪಾಂಡರದಿಲ್ಲೆ ಇಂದ ಪಟ್ಟನಟಿಲೇ ರೊಂಬ ಪೇರು ಇರಕರೊಅಂಗೋ>> ಅಂಡು ಸೊನ್ನ. 11 ಅವು ವೊರು ವರುಶು ಆರು ಮಾಸು ಅಂದು ಜನಾಂಗಲಿಕು ಸ್ವಾಮಿಯ ವಾಕ್ಯಮ ಉಪದೇಶ ಪನ್ನಡರಿಂಗೂ. 12 ಗೇಲಿಲಿಯಾವು ಅಕಾಯ ಅದೀಪತಿಯಾನ ಯೆಹೂದ್ಯರು ಒಗ್ಗಟ್ಟಾಗಿ ಪೌಲನ ಮ್ಯಾಲಿ ಬುಂಧು ಅವನೇವಿ ನ್ಯಾಯಸ್ಥಾಪಕರ ಮಣ್ಣೆ ಕೋಣ್ಣ್ದೊಂದಗ್ಗು -<< 13 ಕರ್ತರ ಧರ್ಮಶಾಸ್ತ್ರಕ್ಕೆ ವಿರುದ್ಧಮ ಆರಾಡಿಚ್ಚಿ ಜನ್ನೊಂಗುಳ ಸೆಟಕುರ ಅಂಡು >>ದೂರು ಕುಡಿತಂಗೋ. 14 15 ಪ್ರತಿವಾದ ಮಾಡಬೇಕೆಂದಿದ್ದಾಗ ಗಲ್ಲಿಯೋನನು ಯೆಹೂದ್ಯರಿಗೆ – <<ಎಲೈ ಯೆಹೂದ್ಯರೇ, ಅನ್ಯಾಯವು ದುಷ್ಕರ್ಮವು ಇಂಥದೇನಾದರೂ ಇದ್ದಪಕ್ಷಕ್ಕೆ ನಾನು ನಿಮ್ಮ ಮಾತನ್ನು ಸಹನೆಯಿಂದ ಕೇಳುವುದು ನ್ಯಾಯವೇ. 15ಆದರೆ ನೀವು ಮಾಡುವ ವಿವಾದವು ಬೋಧನೆಯನ್ನೂ ಹೆಸರುಗಳನ್ನೂ ನಿಮ್ಮ ಧರ್ಮಶಾಸ್ತ್ರವನ್ನೂ ಕುರಿತದ್ದಾಗಿರುವುದರಿಂದ ಅವುಗಳನ್ನು ನೀವೇ ನೋಡಿಕೊಳ್ಳಿರಿ. ಇಂಥ ವಿಷಯಗಳನ್ನು ವಿಚಾರಣೆಮಾಡುವುದಕ್ಕೆ ನನಗಂತೂ ಮನಸ್ಸಿಲ್ಲ>> ಎಂದು ಹೇಳಿ 16 ವುಂಗಲೇವಿ ನ್ಯಾಯಸ್ಥಾನ ಸ್ಥಳಮುನುಂಚಿ ವೋಟಿವಿಟ್ಟ. 17 ಅಪ್ಪು ಜನಾಂಗೆಲ್ಲೆ ಸಭಾಮಂದಿರಲಿ ಅಧ್ಯಕ್ಷನಾದ ಸೊಸ್ಟೆನನ್ನು ಪುದುಚಿನಿವಂಧು ನ್ಯಾಯಸ್ತಾನಮು ಎದುರಲೇ ಅಡಿಶಂಗೋ. ಗಲ್ಲಿಯೋನನು ಅವುಗಲೇಲಿ ಒನ್ನು ಯಂಗಳಕು ತೆರಿಯಿಲ್ಲೆ. 18 ಪೌಲನು ಇನ್ನು ರೊಂಬ ದಿನಗಳ ಕಾಲಂ ಅಂಗನುಂಚಿ ಅನಂತರಂ ಸ್ನೇಹಿತರಿಂಧ ಅಪ್ಪಣೆ ವಾಂಕಿಕೊಂಡು ಅವಣಿಕಿ ದೀಕ್ಷೆ ಇರ್ಕುದರಿಂದ ಕಾಡೆಯಲೇ ಶೌರ್ಯ ಪಾಂಡಕಿಟಿ ಪ್ರಿಸ್ಕಿಳ್ಳಲು ಅಕ್ವಿಳ್ಳಲು ಅವನ ಸಂಗಡ ಅವನ್ ಜೊತೆಲೆ ಪೋನಾಂಗೂ.ಎಸೆಪಕ್ಕೆ 19 ವಂದಪ್ಪು ಅವಂಗು ಅಂಗೇ ವುಟ್ಟಾಂಗೂ. ಅವನ್ ಸಭಾಮಂದಿರ ವುಲ್ಲೇ ಪೋಯಿ ಯಹೂದ್ಯರ ಸಂಗಡಮ್ ವಾದಿಚಂಗೋ. 20 {1-ಅವಂಗು ಅವನೇವಿ ಇನ್ನು ಪೊಂಜಿಗಾಲು ಇರಿಕಿನೆ ಎಂದು ಚೋನ್ನಂಗೋ ಅವನ್ ಒಪಂದತೆ<< 21 ದೇವನ್ ಚಿತ್ತಮಾದೇ ತಿದುಂಬಿ ಉಂಗಕಿತ್ತೆಕು ವರುವೆನೆಂಡ್ >>ಸೊಲ್ಲಿ ಅವನ ಅಪ್ಪನೇವಿ ವಾಂಗಿಕೊಂಡ ಅಪ್ಪಲು ಅಂಗಿಂದು ಒಯಿವಿಟ್ಟಾನು. ಅಪರ್ಮ ಎಪಿಸಿನಿಂದ ಸುಮುದ್ರತೆಲೆ ಪ್ರಯಾನುಸೆಂಜಿ ಮಾಡಿ ಕೈಸರೆಟೆಲಿ ಎರೆಂಗೆ, 22 ಎಡಸುಲೆಮಕು ಪೋಯಿ ಸಭೆಕು ವಂದಿಚ್ಚಿ ಅಂಟಿಯೊಕ್ತೆಯಮ್ ವಂದನು. ಸುವರತೆಯೇವೇ ಸಾಲುವುದಕ್ಕೂ ಪೌಲನ ಪನ್ನ ಮೂಣನೆಯ ಪ್ರಯಾನಿತೆಗೆ ಕುರಿತಂದು[18:23-21:17] ಅಪೋಸ್ಟಲಾರೆವೆ ಕುರಿತಂಧು. 23 ಪೌಲನ ಅಂತಿಯೊಕ್ಯತೆಲೆ ಕೊಂಜಿಕಳು ಇಂದು ತಿರಂಬಿ ಅಂಗಿಂದು ಪೈಕೆಟೆ ಗಳತ್ಯ ಸೀಮೆತುಳು ಪುಗ್ಯತಾಳಿಯು ಸಂಚರಿಚ್ಚುಕಿಟೆ ಶಿಷ್ಯರೆಲ್ಲರುಗಳನ್ನು ದೃಢಪಡಿಚ್ಛಾನು. 24 ಅವಳಾತ್ಕುಲ್ಲೇ ಅಲೆಕ್ಸಾಂಡರ್ ಲಿಲೇ ವೊರತ್ತು ಅಪೋಸ್ಟಲನೆಂಬ ಯಹುಡ್ಯಾನ್ ಎಫೆಸಕ್ಕೆ ವಂದನು, ಅವನ್ ಶಸ್ಟ್ರಾಭಾಷಾತೇಲೇ ಪ್ರವೀನನಯಿಂದ. 25 ಅವನ್ ಕರ್ತರೊಡೆ ವಿಷಯತಿಲೇ ಉಪದೇಶತೆವೆ ಪದಚಿಂದನ್; ಅಪಾಲು ಯಹೂವನ್ನು ದೀಕ್ಷಾಸ್ತಾನ್ ತಿವೆ ಮಾತೃನ್ ಪಡೆಚಿಂದ ಏಸುಸ್ವಾಮಿಯ ಸನ್ನತಿಯಗಳೇ ಸೂಕ್ಷ್ಮಮಾಗ ಉಪದೇಶಿತಾನ್. 26 ಅವನ್ ಸಭಾಮಂದಿರತೆಲೆ ಧೈರ್ಯಮಾಗ ಪೇಶ್ರದುಕು ಪ್ರಾರಂಭಿನಚ. ಅವನ ಪೆಶೆಂಗ್ಲೆವೆ ಪ್ರಿಸ್ಕಿಲ್ಲರು ಆಕ್ಟಿಲ್ಲರು ಅವನೆವೆ ತಮ್ಮ ವೀಟುಕು ಕುಪಿಟಿಕೊಂಡು ಪೋಯಿ ಸ್ವಾಮಿ ವಿಷಯತೆವಿ ಸೊನ್ನ. 27 ಅಪ್ಪಲು ಆಕಎಕ್ಕೆ ಫೋನು ಎನ್ಡ್ ಅವಣಿಕಿ ಮನಸ್ಸುವಂಧಪ್ಪು ಸಹೋಧಾರರು ಅವಾಂಗ್ಲೆವೆ ಪ್ರೋತ್ಸಾಹ ಯಿಂಚಂಗೋ ಅಂಗ ಶಿಷ್ಯರುಕು ಇವನೇವಿ ಸೇತುಕೊಳ್ಳುಲ್ಲೂ ಪತ್ರಿಕೆವಿ ಎಡುಟಿನಂಗೋ. 28 ಅವಾನ್ ಪೋಯಿ ಏಸುಸ್ವಾಮಿಯನ್ನು ಯಹೂದ್ಯರುಕು ಕಮಿಚ್ಚಿ ಯಲ್ಲರಮುನ್ನೆ ಇಂಡವಿಷಯತೆವಿ ರುಜುವಾತು ಪಂಡಿಯಂಗೊ ಯಹೂದ್ಯರವೇ ವಿರೋದಿಚ್ಚಿ ಸ್ವಾಮಿಕ್ರುಬೆಯನ್ನ ನಬಿಕೆವಚಹೋಗಳಕು ಸಾಹಾಯು ಪಣ್ಣಂಗೂ.